ಪತ್ರಿಕೋದ್ಯಮ, ಕೊಳಲು ವಾದನ ಮತ್ತು ಚಿತ್ರಕಲೆ! ಇವು ನನ್ನ ಇಷ್ಟಕ್ಷೇತ್ರ. ವಿಶ್ವವಾಣಿ, ಸಮಯ ನ್ಯೂಸ್ ಮತ್ತು ಕನ್ನಡಪ್ರಭ ನನ್ನ ಹಳೆಯ ಮನೆಗಳು. ಪ್ರಶಸ್ತಿಗಳು ಅಲ್ಪ ಸ್ವಲ್ಪ ಬಂದರೂ ಕೊಚ್ಚಿಕೊಳ್ಳಕ್ಕೆೆ ಇಷ್ಟವಿಲ್ಲ! ದೇಶ, ಧರ್ಮ, ಭದ್ರತೆಯ ಬಗ್ಗೆೆ ಬರೆಯುವುದೇ ಹೆಚ್ಚು.. ಇಷ್ಟೇ.. ಜಾಸ್ತಿ ಹೇಳಲ್ಲ..
Journalism, playing flute and art are my hobby. Vishwavani, Samaya News and Kannada Prabha Newspaper are Ex….. Companies. Now its my profession. My writing will be mostly on most complicated issues such as religion, security based issues like terrorism etc. Just read me and explore yourself !
ನಾನೇನು ಯಡಿಯೂರಪ್ಪನವರ ಅಭಿಮಾನಿಯಲ್ಲ.ಆದರೆ, ಅವರಿಗಿರುವ ಬಡವರ ಮೇಲಿನ ಕಾಳಜಿಯಿಂದ ನನ್ನ ಹೃದಯದಲ್ಲಿ ಅವರು ಸ್ಥಾನ ಪಡೆದಿದ್ದಾರೆ. ಒಮ್ಮೆ ಈ ಪತ್ರವನ್ನು ಓದಿ. ಯಾಕೆಂದು ನಿಮಗೇ ತಿಳಿಯುತ್ತದೆ.
ಹೇಳಿ, ಸಿದ್ದರಾಮಯ್ಯನವರೂ ಸೇರಿದಂತೆ ಎಷ್ಟು ಜನ ಕಾಂಗ್ರೆಸಿಗರು ಬಡವರಿಗಾಗಿ ಈ ತ್ಯಾಗ ಮಾಡುತ್ತಾರಂತೆ?
ಕೇರಳದ ದೇವಸ್ಥಾನದಲ್ಲಿ ಆಗಿದ್ದು ನಿಜಕ್ಕೂ ದೊಡ್ಡ ದುರಂತವೇ. ಆದರೆ ಇದರ ಬಗ್ಗೆ ಮಾತಾಡುವುದಕ್ಕಿಂತ ಮುಂಚೆ ಮೊದಲು ಮೆಕ್ಕಾ ಬಗ್ಗೆ ಮಾತಾಡೋಣ. ಅಲ್ಲಿ ಯಾವಾಗಲೂ ಕಾಲ್ತುಳಿತಕ್ಕೆ ಜನ ಸಾಯುತ್ತಲೇ ಇರುತ್ತಾರೆ. ಆಗ ಎಡಗೈ ಶೂರರು ಹೇಳೋದೇನು ಗೊತ್ತಾ? ಅಯ್ಯೋ ಹೀಗಾಗಬಾರದಿತ್ತು. ಎಲ್ಲರೂ ಅವರ ಚೇತರಿಕೆಗೆ ದೇವರಲ್ಲಿ ಪ್ರಾರ್ಥಿಸೋಣ ಲೊಟ್ಟೆ, ಲುಸ್ಕು. ಕೇರಳ ದೇವಸ್ಥಾನದಲ್ಲಿ ಸ್ಫೋಟಗೊಂಡಾಗ ‘ನಿಮ್ಮ ದೇವರು ಏನ್ ಮಾಡ್ತಿದ್ದ’ ಎಂದು ಪ್ರಶ್ನಿಸುವ ಬಿಕನಾಸಿ’ಭೀಮ್ಸ್’ಗಳೇ ಹೆಚ್ಚು.
ಒಂದು ಪ್ರಶ್ನೆ: ಡಿಯರ್ ಬೀಮ್ಸ್, ಮೆಕ್ಕಾದಲ್ಲಿ ಕಾಲ್ತುಳಿತಕ್ಕೆ ಜನ ಸತ್ತಾಗ ಬಾಯಲ್ಲಿ ಏನ್ ಇಟ್ಕಂಡಿದ್ರಿ? ಆಗ ಅಲ್ಲಾ ತಪ್ಪು ಎಂದಾಗ ಅಲ್ಲಲ್ಲಾ ಎಂದಿದ್ದು ಯಾಕೆ?
ವಿಬ್ಗಯಾರ್ ಶಾಲೆ ಸೇರಲು ಬಂದ ಚಿರತೆಯ ಅಡ್ಮಿಶನ್ ಗೆ ನಕಾರ. ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಓದಬೇಕೆಂಬ ಚಿರತೆ ಕನಸು ಭಗ್ನ… ಇದು ಪುರೋಹಿತಶಾಹಿಗಳದ್ದೇ ಕೆಲಸ, ಅಸಹಿಷ್ಣುತೆ ಇದು, ಕೋಮುವಾದ…. ನಡೀರಿ ‘ಡೌ’ನ್ ಹಾಲ್ಗೆ!
JNUಗೆ ಇಡೀ ಭಾರತೀಯರ ತೆರಿಗೆ ಹಣ ಸಂದಾಯವಾಗುತ್ತಿದೆ. JNU ಇರುವುದೂ ಭಾರತದಲ್ಲಿ… ತಿನ್ನೋ ಅನ್ನ, ಉಡೋ ಬಟ್ಟೆ, ಕೊನೆಗೆ ಮೀಸಲಾತಿಯೂ ಇಲ್ಲೆ…! ಈಗ ಭಾರತದ ವಿರುದ್ಧವೇ ಘೊಷಣೆ! ಉಂಡ ಬಾಳೆಗೆ ಹೇಲುವುದು ಅಂದರೆ ಇದೇ!!
ನೀ ಪ್ರಶ್ನೆ ಕೇಳಿದಹಂಗೆ ಮಾಡು, ನಾ ಉತ್ತರ ಕೊಟ್ಟಂಗೆ ಮಾಡ್ತೀನಿ! ಕೇಸ್ ಮುಗ್ಸಣ ಅತ್ಲಾಗೆ..
– ಜಾರ್ಜ್
31-01-2021 No Comments Read More
ಇತ್ತೀಚೆಗೆ ನನ್ನ ಸಂಬಂಧಿಕರೊಬ್ಬರ ಮನೆ ಗೃಹಪ್ರವೇಶ ಇತ್ತು. ಅಲ್ಲಿ ಹೋದಾಗ ಊರಿಂದ ಬಹಳ ಮಂದಿ ರೈತಾಪಿ ಜನರೂ ಬಂದಿದ್ದರು. ಅರೇ ಏನಿಷ್ಟೆಲ್ಲ ಜನರು ಒಟ್ಟಿಗೇ ಬಂದಿದ್ದಾರಲ್ಲ ಎಂದು ವಿಚಾರಿಸಿದಾಗ ತಿಳಿದಿದ್ದೇನೆಂದರೆ, ಇಲ್ಲ ಇಲ್ಲ ಗೃಹಪ್ರವೇಶ ಇರುವ ಮನೆಯವರೇ ಊರಿಂದ ಬಸ್ ಮಾಡಿಸಿದ್ದರು ಎಂಬುದು ತಿಳಿಯಿತು. ಬಂದ ನೆಂಟರಿಗೆ ವಾಪಸ್ ಹೋಗುವವರೆಗೂ ಪುರುಸೊತ್ತಿಲ್ಲದಂತಿದ್ದರು. ಬಹಳ ವರ್ಷಗಳ ನಂತರ ಬಂದಿದ್ದೀರಿ, ಕೆಲವರು ಮೊದಲನೇ ಸಲ ಬೆಂಗಳೂರಿಗೆ ಬಂದಿದ್ದೀರಿ ಒಂದು ವಾರವಾದರೂ ಉಳಿದು ಹೋಗಿ, ಏನು ಅಷ್ಟೆಲ್ಲ ತಲೆಬಿಸಿ ಎಂದು ಕೇಳಿದೆ. […]