10-02-2016 No Comments Read More
ರಾಮಾಯಣದಲ್ಲಿ ಒಂದು ಸನ್ನಿವೇಶವಿದೆ. ರಾಮ ರಾವಣನ ಮೇಲೆ ಕೊನೆಯ ಬಾಣ ಪ್ರಯೋಗ ಮಾಡಿಬಿಟ್ಟಿರುತ್ತಾನೆ. ದೈತ್ಯ ರಾವಣ ನೆಲಕ್ಕಪ್ಪಳಿಸಿದಾಗ ಸಾವು ಹತ್ತಿರ ಬಂದಿದೆ ಎಂದು ಅವನಿಗೆ ತಿಳಿದಿರುತ್ತದೆ. ರಾವಣನನ್ನು ನೋಡುತ್ತಿದ್ದ ರಾಮ, ಲಕ್ಷ್ಮಣನ ಬಳಿ ‘ನೋಡು ರಾವಣ ಇನ್ನೇನು ಸಾಯುವ ಘಳಿಗೆಯಲ್ಲಿದ್ದಾನೆ. ಎಷ್ಟೇ ಆದರೂ ಅವನು ಬ್ರಹ್ಮ ಜ್ಞಾನ ಪಡೆದಿರುವ ಬ್ರಾಹ್ಮಣ, ವಿದ್ವಾಂಸ.. ಅವನ ಬಳಿ ಎಷ್ಟು ಜ್ಞಾನವಿದೆಯೋ ಅದನ್ನೆಲ್ಲ ಸಂಪಾದಿಸಿಕೊಂಡು ಬಾ’ ಎಂದ. ಒಲ್ಲದ ಮನಸ್ಸಿನಿಂದ ಲಕ್ಷ್ಮಣ ಹೋಗಿ ಅಹಂಕಾರದಿಂದ ‘ಎಲೈ ಬ್ರಾಹ್ಮಣ, ನೀನು ಇನ್ನೇನು ಸಾಯುತ್ತಿರುವೆ, […]
05-02-2015 10,129 Comments Read More
24-12-2014 11,664 Comments Read More
07-12-2014 9,713 Comments Read More
06-11-2014 362 Comments Read More
17-09-2014 9,598 Comments Read More