19-03-2015 217 Comments Read More
“ಸುಮ್ಮನೆ ಬದುಕಿ ವಯಸ್ಸು ಸವೆಸುವುದಲ್ಲ. ಬದುಕಿದ್ದರೆ ಹುಲಿಯಂತೆ ನಾಲ್ಕು ದಿನ ಬದುಕಬೇಕು. ಸಿಕ್ಕಿದ ಅಧಿಕಾರವನ್ನು ಜನರ ಹಿತಕ್ಕೆ, ಜನರ ಕಲ್ಯಾಣಕ್ಕೆ ಬಳಸೋಣ”! ಈ ಸಾಲಲ್ಲಿ ನಿಮಗೆಲ್ಲಾದರೂ ನಿರುತ್ಸಾದ ಕಳೆ ಎಳೆಯಷ್ಟಾದರೂ ಸಿಕ್ಕಿದೆಯೇ? ಇನ್ನೇನು ಆತ್ಮಹತ್ಯೆಗೆ ಶರಣಾಗುವುದಕ್ಕೆ ಹೋಗುವವನೂ ಸಹ ಈ ಮಾತುಗಳನ್ನು ಕೇಳಿದರೆ, ಹೌದು. ಬದುಕಿದರೆ ಹೀಗೆ ಬದುಕಬೇಕು ಎನ್ನುವಷ್ಟರ ಮಟ್ಟಿನ ಉತ್ಸಾಹದ ಮಾತುಗಳು. ಇಂಥ ಉತ್ಸಾಹದ ಹೇಳಿಕೆ ಕೊಟ್ಟ ಒಬ್ಬ ದಕ್ಷ ಅಧಿಕಾರಿ ಡಿ.ಕೆ.ರವಿ, ಆತ್ಮಹತ್ಯೆಗೆ ಶರಣಾದರು ಎಂದರೆ ನೀವು ನಂಬಲೇ ಬೇಕು. ನಂಬದಿದ್ದರೆ […]
23-11-2014 10,220 Comments Read More