24-12-2014 11,664 Comments Read More
23/12/2014ರ ಕನ್ನಡ ಪ್ರಭ ಪತ್ರಿಕೆಯಲ್ಲಿ ಡಾ. ಬಿ.ಎಲ್.ವೇಣುರವರು ಬರೆದಿರುವ “ಮತಾಂತರ ವಿರೋಧಿಸುವವರಿಗೆ ಕೆಲವು ಪ್ರಶ್ನೆಗಳು” ಎಂಬ ಲೇಖನಕ್ಕೆ ನನ್ನ ಅಭಿಪ್ರಾಯ. ಡಾ. ವೇಣುರವರು ಪೆಟ್ಟು ತಿಂದವನ ಅರ್ತನಾದದ ಮೇಲೆ ಲೇಖನವನ್ನು ಬರೆದರೇ ಹೊರತು ಸತ್ಯಾಂಶಗಳನ್ನಿಟ್ಟೂಕೊಂಡಲ್ಲ ಎಂಬುದು ಅವರ ಲೇಖನದಲ್ಲೇ ಸ್ಪಷ್ಟವಾಗಿ ಗೋಚರಿಸುತ್ತದೆ. ಅರ್ತನಾದಕ್ಕೆ ಮರುಗುವುದು ಮಾನವನ ಸಹಜ ಧರ್ಮ ಆದರೆ ಒಮ್ಮೆ ಆ ಪೆಟ್ಟು ತಿಂದ ಲಕ್ಷಾಂತರ ಅರ್ತನಾದದ ಕೋಣೆಯಿಂದ ಹೊರ ಬಂದು ಸತ್ಯಾಸತ್ಯತೆಗಳ/ವಾಸ್ತವವನ್ನಿಟ್ಟುಕೊಂಡು ಆಲೋಚಿಸಬೇಕಿದೆ. ಆಗಷ್ಟೇ ಕ್ರೈಸ್ತ ಧರ್ಮ ಕಣ್ದೆರೆದು ನೋಡುತ್ತಿರುವ ಕಾಲವದು, ಹಾಗಾಗಿ ಧರ್ಮ […]
29-11-2014 9,801 Comments Read More