13-12-2020 No Comments Read More
ನಿಮಗೆಲ್ಲ ಬೆಂಗಳೂರಿನ ಬಸವನಗುಡಿಯಲ್ಲಿರೋ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಗೊತ್ತಿರಬೇಕಲ್ಲವೇ? ಗೊತ್ತಿಲ್ಲ ಅಂತ ಮಾತ್ರ ಹೇಳ್ಬೇಡಿ ಯಾಕಂದ್ರೆ, ನಮ್ಮ ಡಿ.ವಿ.ಗುಂಡಪ್ಪನವರು ಬೀದಿ ಬೀದಿಯಲ್ಲಿ ಚಂದಾ ಎತ್ತಿ ಬಹಳ ಪ್ರೀತಿಯಿಂದ ಸ್ಥಾಪಿಸಿರೋ ಸಂಸ್ಥೆ. ಇವತ್ತು ಅಲ್ಲಿ ಕೆಲ ದೇಶ, ಧರ್ಮ ಎಂಬಿತ್ಯಾದಿ ವಿಚಾರಗಳ ಬಗ್ಗೆ ಪ್ರವಚನ ಕಾರ್ಯಕ್ರಮಗಳು ನಡೆಯುತ್ತಿರಬಹುದು. ಆದರೆ ನನ್ನ ಮಿತ್ರ ಹೇಳುವ ಪ್ರಕಾರ ಇದರ ಉದ್ದೇಶ ಬೇರೆಯದೇ ಅಂತೆ. ಆಡಳಿತ-ಸಾರ್ವಜನಿಕರಿಗೆ ಕೊಂಡಿಯಾಗುವ ಉದ್ದೇಶ ಮತ್ತು ಆಡಳಿತದಿಂದ ಜಾರಿಯಾಗುವ ಕಾನೂನು-ಕಾಯ್ದೆಗಳ ಬಗ್ಗೆ ಮುಕ್ತ ಚರ್ಚೆಗೆ ಅನುವಾಗುವಂತಹ ವೇದಿಕೆಯನ್ನು […]
09-05-2016 No Comments Read More
17-09-2014 9,582 Comments Read More
11-11-2013 9,315 Comments Read More