ಪತ್ರಿಕೋದ್ಯಮ, ಕೊಳಲು ವಾದನ ಮತ್ತು ಚಿತ್ರಕಲೆ! ಇವು ನನ್ನ ಇಷ್ಟಕ್ಷೇತ್ರ. ವಿಶ್ವವಾಣಿ, ಸಮಯ ನ್ಯೂಸ್ ಮತ್ತು ಕನ್ನಡಪ್ರಭ ನನ್ನ ಹಳೆಯ ಮನೆಗಳು. ಪ್ರಶಸ್ತಿಗಳು ಅಲ್ಪ ಸ್ವಲ್ಪ ಬಂದರೂ ಕೊಚ್ಚಿಕೊಳ್ಳಕ್ಕೆೆ ಇಷ್ಟವಿಲ್ಲ! ದೇಶ, ಧರ್ಮ, ಭದ್ರತೆಯ ಬಗ್ಗೆೆ ಬರೆಯುವುದೇ ಹೆಚ್ಚು.. ಇಷ್ಟೇ.. ಜಾಸ್ತಿ ಹೇಳಲ್ಲ..
Journalism, playing flute and art are my hobby. Vishwavani, Samaya News and Kannada Prabha Newspaper are Ex….. Companies. Now its my profession. My writing will be mostly on most complicated issues such as religion, security based issues like terrorism etc. Just read me and explore yourself !
What a great pic! ಧರ್ಮ, ಪ್ರೀತಿ, ವಾತ್ಸಲ್ಯ, ಮುಗ್ಧತೆ, ಹಸಿವು, ದಾಹ, ಸಂತೃಪ್ತಿ ಎಲ್ಲವೂ ಒಂದೇ ಫೋಟೊದಲ್ಲಿ ಸಿಗುವುದು ಬಹಳವೇ ಅಪರೂಪ! ಕಣ್ತುಂಬ ನೋಡಿಕೊಳ್ಳಿ.
(Very rare pic and pic which has Dharma, Love, caring, innocence, hunger, happiness etc)
ಮಧುರವರು ಹಾಕಿದ ಈ ಚಿತ್ರ ತುಂಬಾನೇ ಹಿಡಿಸಿತು.
ಕೇರಳದ ದೇವಸ್ಥಾನದಲ್ಲಿ ಆಗಿದ್ದು ನಿಜಕ್ಕೂ ದೊಡ್ಡ ದುರಂತವೇ. ಆದರೆ ಇದರ ಬಗ್ಗೆ ಮಾತಾಡುವುದಕ್ಕಿಂತ ಮುಂಚೆ ಮೊದಲು ಮೆಕ್ಕಾ ಬಗ್ಗೆ ಮಾತಾಡೋಣ. ಅಲ್ಲಿ ಯಾವಾಗಲೂ ಕಾಲ್ತುಳಿತಕ್ಕೆ ಜನ ಸಾಯುತ್ತಲೇ ಇರುತ್ತಾರೆ. ಆಗ ಎಡಗೈ ಶೂರರು ಹೇಳೋದೇನು ಗೊತ್ತಾ? ಅಯ್ಯೋ ಹೀಗಾಗಬಾರದಿತ್ತು. ಎಲ್ಲರೂ ಅವರ ಚೇತರಿಕೆಗೆ ದೇವರಲ್ಲಿ ಪ್ರಾರ್ಥಿಸೋಣ ಲೊಟ್ಟೆ, ಲುಸ್ಕು. ಕೇರಳ ದೇವಸ್ಥಾನದಲ್ಲಿ ಸ್ಫೋಟಗೊಂಡಾಗ ‘ನಿಮ್ಮ ದೇವರು ಏನ್ ಮಾಡ್ತಿದ್ದ’ ಎಂದು ಪ್ರಶ್ನಿಸುವ ಬಿಕನಾಸಿ’ಭೀಮ್ಸ್’ಗಳೇ ಹೆಚ್ಚು.
ಒಂದು ಪ್ರಶ್ನೆ: ಡಿಯರ್ ಬೀಮ್ಸ್, ಮೆಕ್ಕಾದಲ್ಲಿ ಕಾಲ್ತುಳಿತಕ್ಕೆ ಜನ ಸತ್ತಾಗ ಬಾಯಲ್ಲಿ ಏನ್ ಇಟ್ಕಂಡಿದ್ರಿ? ಆಗ ಅಲ್ಲಾ ತಪ್ಪು ಎಂದಾಗ ಅಲ್ಲಲ್ಲಾ ಎಂದಿದ್ದು ಯಾಕೆ?
ಮಾಧ್ಯಮಗಳ ಥಿಯರಿ ಏನು ಎಂದರೆ: Negative ಸುದ್ದಿ ಸಿಕ್ಕಿಲ್ಲ ಎಂದರೆ, ಸಿಕ್ಕದ್ದ ಸುದ್ದಿಯನ್ನೇ negative ಮಾಡುದು. ಅದೂ ಸಿಕ್ಕಿಲ್ಲ ಅಂದ್ರೆ negative ಸೀನನ್ನು ಕ್ರಿಯೇಟ್ ಮಾಡೋದು.
ಶಾನುಭೋಗನ ಟಾಟಾ ಹೋದ್ರೂ TRP ಬೇಕು ಅಷ್ಟೇ.
ಉದಾಹರಣೆಗೆ: ಗೂಂಡಾ ಭಕ್ತರು ಎಂದು ಹೇಳುವುದು. ರಾಘವ ಶ್ರೀರನ್ನು ಮತ್ತೆ ಕೆಟ್ಟವರನ್ನಾಗಿ ತೋರಿಸುವುದು.
ವಿಬ್ಗಯಾರ್ ಶಾಲೆ ಸೇರಲು ಬಂದ ಚಿರತೆಯ ಅಡ್ಮಿಶನ್ ಗೆ ನಕಾರ. ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಓದಬೇಕೆಂಬ ಚಿರತೆ ಕನಸು ಭಗ್ನ… ಇದು ಪುರೋಹಿತಶಾಹಿಗಳದ್ದೇ ಕೆಲಸ, ಅಸಹಿಷ್ಣುತೆ ಇದು, ಕೋಮುವಾದ…. ನಡೀರಿ ‘ಡೌ’ನ್ ಹಾಲ್ಗೆ!
ನಾನೇನು ಯಡಿಯೂರಪ್ಪನವರ ಅಭಿಮಾನಿಯಲ್ಲ.ಆದರೆ, ಅವರಿಗಿರುವ ಬಡವರ ಮೇಲಿನ ಕಾಳಜಿಯಿಂದ ನನ್ನ ಹೃದಯದಲ್ಲಿ ಅವರು ಸ್ಥಾನ ಪಡೆದಿದ್ದಾರೆ. ಒಮ್ಮೆ ಈ ಪತ್ರವನ್ನು ಓದಿ. ಯಾಕೆಂದು ನಿಮಗೇ ತಿಳಿಯುತ್ತದೆ.
ಹೇಳಿ, ಸಿದ್ದರಾಮಯ್ಯನವರೂ ಸೇರಿದಂತೆ ಎಷ್ಟು ಜನ ಕಾಂಗ್ರೆಸಿಗರು ಬಡವರಿಗಾಗಿ ಈ ತ್ಯಾಗ ಮಾಡುತ್ತಾರಂತೆ?
24-01-2021 No Comments Read More
ಇವತ್ತು ಈ ವ್ಯಕ್ತಿಯ ಹುಟ್ಟು ಹಬ್ಬವೂ ಅಲ್ಲ ಅಥವಾ ಇಹಲೋಕಕ್ಕೆ ತೆರಳಿದ ದಿನವೂ ಅಲ್ಲ. ಆದರೂ, ಇವರ ಬಗ್ಗೆ ಇವತ್ತು ಹೇಳಲೇಬೇಕು. ಯಾಕೆ ಎಂದು ನಂತರ ಹೇಳುತ್ತೇನೆ. ಈಗ ಹೇಳುವುದನ್ನು ನಿಮ್ಮ ಕಣ್ಣ ಮುಂದೆ ಹಾಗೇ ಚಿತ್ರಿಸಿಕೊಳ್ಳುತ್ತಾ ಹೋಗಿ. ಆಗ, ಈ ವಿಷಯ ಇನ್ನೂ ರೋಚಕವೆನಿಸುತ್ತದೆ. ಮಾರ್ಚ್ 2004. ಜಮ್ಮು ಕಾಶ್ಮೀರದ ಶೋಪಿಯಾನ್ ಬಳಿ ಇರುವ ಉಗ್ರರ ಯಾವುದೋ ಒಂದು ಅಡಗು ತಾಣ. ಇನ್ನೂ ಪರ್ಟಿಕ್ಯುಲರ್ ಆಗಿ ಹೇಳಬೇಕೆಂದರೆ ಶ್ರೀನಗರದಿಂದ 50 ಕಿಲೋಮೀಟರ್ ದೂರದಲ್ಲಿ ನಿರ್ಮಾಣವಾಗಿದ್ದ ಕೃತಕ […]